ಹೊನ್ನಾವರ : ಸತತ ನಾಲ್ಕು ಬಾರಿ ನನ್ನನ್ನು ವಿಧಾನ ಪರಿಷತ್ ಪ್ರವೇಶಿಸಲು ಕಾರಣರಾದ ಉತ್ತರಕನ್ನಡದ ಪದವೀಧರ ಮತದಾರರನ್ನು ನಾನೆಂದೂ ಮರೆಯಲಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ನುಡಿದರು.ಅವರು ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಪದವೀಧರ ಮತದಾರರು, ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂದು … [Read more...] about ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್