ಭಾರತೀಯ ಜನತಾ ಪಾರ್ಟಿಯ ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಓಬಿಸಿ ಮೊರ್ಚಾ ತಾಲೂಕ ಅಧ್ಯಕ್ಷ ಆನಂದ ಎಸ್.ನಾಯ್ಕ ಪ್ರಕಟಿಸಿದ್ಧಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ದಿಬ್ಬಣಗಲ್, ಮಂಜು ಮಡಿವಾಳ ಚಂದಾವರ , ಉಪಾಧ್ಯಕ್ಷರಾಗಿ ಶಿವಾನಂದ ನಾಯ್ಕ ಹಳದೀಪುರ, ಮಹೇಶ ನಾಯ್ಕ ಅಡಿಗದ್ದೆ, ಗಜಾನನ ನಾಯ್ಕ ಮರಬಳ್ಳಿ, ಜಿ.ಕೆ.ಶೇಟ್ ಕರ್ಕಿ, ಕಾರ್ಯದರ್ಶಿಯಾಗಿ ನಾಗರಾಜ ಮೇಸ್ತ ತುಳಸಿನಗರ, ವಸಂತ ನಾಯ್ಕ ಸಾಲಕೋಡ್, ಅಶೋಕ ನಾಯ್ಕ ಹಡಿನಬಾಳ, … [Read more...] about ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ