ಪ್ರತಿ ಆರು ತಿಂಗಳಿಗೊಮ್ಮೆ ರೈತರು ತಮ್ಮ ಪಹಣಿ ಪತ್ರಿಕೆಯನ್ನು ಹೊಸದಾಗಿ ಪಡೆದು ಪಹಣಿ ಪತ್ರಿಕೆಯಲ್ಲಿನ ದಾಖಲಾತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕೆಂದು ಹೊನ್ನಾವರ ತಾಲೂಕಾ ದಂಡಾಧಿಕಾರಿ ವಿವೇಕ್ ಶೇಣ್ವಿ ಸಲಹೆ ನೀಡಿದರು. ಅವರು ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಹೊನ್ನಾವರ ಹೋಬಳಿಮಟ್ಟದ ಕಂದಾಯ ಅದಾಲತ್ ಸಭೆ ನಡೆಸಿ ರೈತರ ಅಹವಾಲುಗಳಿಗೆ ಸ್ಪಂದಿಸಿದರು. ಪಹಣಿಪತ್ರಿಕೆಗಳು ಗಣಕೀಕೃತಗೊಂಡ … [Read more...] about ಹೊನ್ನಾವರ ಹೋಬಳಿ ಮಟ್ಟದ ಪಿಂಚಣೆ ಅದಾಲತಗೆ ಚಾಲನೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ