ಸಿದ್ದಾಪುರ (ಉ.ಕ);ಸಂವಿಧಾನ ನಮ್ಮೆಲ್ಲರ ಆಸ್ತಿ. ಅದಕ್ಕೆ ಅವಮಾನ ಆಗಬಾರದು. ಆದ್ದರಿಂದ ಸಂವಿಧಾನವನ್ನು ಬದಲಾಯಿಸುವ ವ್ಯಕ್ತಿಗಳು ಆಯ್ಕೆಯಾಗಬಾರದು. ಅವರನ್ನು ದೂರವಿಡುವ ಉದ್ದೇಶದಿಂದ ಮುಂಬರುವ ಲೋಕಸಭಾ ಚುನಾಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ, ಕರ್ನಾಟಕ ರಾಹುಲ್ ಗಾಂಧಿ ಟೀಂ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ಗಣಪತಿ ನಾಯ್ಕ … [Read more...] about ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಕರ್ನಾಟಕ ರಾಹುಲ್ ಗಾಂಧಿ ಟೀಂ ನ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಘೋಷಣೆ