ಹೊನ್ನಾವರ – ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನಲ್ಲಿಂದು ಪೊಲೀಸರು ಬೈಕ್ ಜಾಥಾ ನಡೆಸುವಮೂಲಕ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ತಿಳುವಳಿಕೆ ನೀಡಲಾಯಿತು.ರಸ್ತೆ ಸುರಕ್ಷತಾ ಸಪ್ತಾಹದ ಮೊದಲ ಹಂತದಲ್ಲಿ ಆರಂಬಿಕ ಎರಡುದಿನ ಜನರಿಗೆ ದಂಡ ಹಾಕುವ ಬದಲು ಗುಲಾಬಿ ನೀಡಲು ಮುಂದಾಗಿರುವುದು ಸಂಚಾರಿ ನಿಯಮ ಉಲ್ಲಂಘಿಸಿದವರು ಮುಜುಗರ ಉಂಟಾಗುವoತೆ ಮಾಡಿತು. ಎಲ್ಲವನ್ನೂ ಶಿಕ್ಷೆಯಿಂದಲೇ ಸರಿಪಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊAಡು … [Read more...] about ರಸ್ತೆ ಸುರಕ್ಷತಾ ಸಪ್ತಾಹ – ಬೈಕ್ ಜಾಥಾ ನಡೆಸಿ ಗುಲಾಬಿ ಹೂ ನೀಡಿ ಜನರಲ್ಲಿ ಅರಿವು ಮೂಡಿಸಿದ ಹೊನ್ನಾವರ ಪೊಲೀಸರು