ಹೊನ್ನಾವರ . ಜನತಾ ವಿದ್ಯಾಲಯ ಕಾಸರಕೋಡನಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ನೆರವೆರಿತು. ವಿ.ಎಸ್.ಎಸ್ ಸಂಘ ಕೆಳಗಿನೂರಿ ಅಧ್ಯಕ್ಷರಾದ ಹಾಗೂ ಜನಸೇವಕರಾದ ಗಣಪಯ್ಯ ಗೌಡ ಇವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿನಂತರ ಮಾತನಾಡಿ ಮಕ್ಕಳು ದುಚ್ಚಟಗಳಿಂದ ದೂರವಾಗಿ ಸದಾ ಉತ್ತಮ ಕಾರ್ಯ ಮಾಡುವತ್ತ ಒಲವು ತೊರಬೇಕು. ಅಭ್ಯಾಸದ ಕುರಿತು ವಿಶೇಷವಾಗಿ ಕಾಳಜಿ ವಹಿಸಿ ಮೊದಲು ಉತ್ತಮ ಮಾನವನಾಗಬೇಕು ಎಂದು ಕಿವಿಮಾತನ್ನು ಆಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿz … [Read more...] about ಮಕ್ಕಳ ಏಳ್ಗೆ ಎನ್ನುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ಪಾಲಕರ ಪಾತ್ರ ಕೂಡ ಅಧಿಕವಾಗಿರುತ್ತದೆ;ಜಿ.ಜಿ.ಶಂಕರ