ಹಳಿಯಾಳ :- ಸಮಾಜ ಸೇವೆಗೆ, ಸಂಘಟನೆಯ ಬಲವರ್ದನೆಗಾಗಿ ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳನ್ನೊಳಗೊಂಡು ಘಟ್ಟದ ಮೇಲಿನ ಜಿಲ್ಲಾಧ್ಯಕ್ಷರನ್ನಾಗಿ ಹಳಿಯಾಳ ಜಯ ಕರ್ನಾಟಕ ಸಂಘಟನೆಯ ಹಾಲಿ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಾಕಾರಣ ಸಭೆಯಲ್ಲಿ ಘಟ್ಟದ ಮೇಲಿನ ನೂತನ ಜಿಲ್ಲಾಧ್ಯಕ್ಷರನ್ನು … [Read more...] about ಉ ಕ ಜಿಲ್ಲೆಯ ಘಟ್ಟದ ಮೇಲಿನ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ವಿಲಾಸ ಕಣಗಲಿ ಆಯ್ಕೆ