ಎಳೆಯ ಮಕ್ಕಳು ಆಡಿ ನಲಿಯುವುದಕ್ಕೆ, ಹಿರಿಯ ಜೀವಗಳ ವಿಹಾರ ಹಾಗೂ ಮನೋಲ್ಲಾಸಕ್ಕೆ ನೆರವಾಗಬೇಕಿದ್ದ ಪ್ರಭಾತನಗರದ ಉದ್ಯಾನವನ ನಿರ್ವಹಣೆಯಿಲ್ಲದ ಕಾರಣ ಇಂದು ಕೇವಲ ಕಳೆ ಬೆಳೆಯುವ ಸ್ಥಳವಾಗಿ ಬದಲಾಗಿದೆ.ಜನವಸತಿ ಪ್ರದೇಶದಲ್ಲಿರುವ ಈ ಉದ್ಯಾನವನದಲ್ಲಿರುವ ಜೋಕಾಲಿಗಳ ಸರಪಳಿಗಳು ಜಂಗು ಹಿಡಿದು ತುಂಡಾಗಿ ಬೀಳುವುದೊಂದ ಬಾಕಿ ಇದೆ. ಜಾರು ಬಂಡಿ. ಕಲ್ಲಿನ ಮಂಚ ದೈಹಿಕ ಕಸರತ್ತುಗಳನ್ನು ಮಾಡಲೆಂದೇ ಕಬ್ಬಿಣದಿಂದ ತಯಾರಿಸಿದ ಅನೇಕ ಸಲಕರಣೆಗಳು ತೊಡಗಿಸಿದ ಬಂಡವಾಳಕ್ಕೆ ಸಾಕ್ಷಿ … [Read more...] about ನಿರ್ವಹಣೆಯಿಲ್ಲದೇ ಕಳೆ ಬೆಳೆಯುವುದಕ್ಕೆ ಮೀಸಲಾದ ಪ್ರಭಾತನಗರದ ಉದ್ಯಾನವನ