ಹಳಿಯಾಳ:- ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದಾಗಿದೆ, ಭಾರತದಲ್ಲೇ ಅತೀ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ ಅಲ್ಲದೇ ವಿಶ್ವಗುರು ಬಸವಣ್ಣರ ಪ್ರಜಾಪ್ರಭುತ್ವ ಬ್ರಿಟಿಷ್ರೆ ಒಪ್ಪಿ ಲಂಡನ್ ಪಾರ್ಲಿಮೆಂಟ ಮುಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕನ್ನಡಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದು ಹಳಿಯಾಳ ಕಾಮೇಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ದಾರ್ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಹಳಿಯಾಳದ … [Read more...] about ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದು – ಶಿಕ್ಷಕ ಕಾಳಿದಾಸ ಬಡಿಗೇರ