1] MARKET: KARWARCommodity Variety Grade Arrivals Units Min (Rs.) Max (Rs.) Modal (Rs.)Cashewnut Local(Raw) Average 65 Quintal 8000 10000 96002] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Coconut (Per 1000) Coconut Average 69000 Numbers 10000 12000 11500Paddy Paddy … [Read more...] about Apmc market report 09-04-2019
Karwar
ಸಚಿವ ದೇಶಪಾಂಡೆ ವಿರುದ್ದ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿಕೆ ಹಾಸ್ಯಾಸ್ಪದ – ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸುಭಾಷ ಕೊರ್ವೆಕರ
ಹಳಿಯಾಳ:- ಮಾಜಿ ಶಾಸಕ ಸುನಿಲ ಹೆಗಡೆ ಕಾರವಾರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ದ ನೀಡಿದ ಹೇಳಿಕೆ ತುಂಬಾ ಹಾಸ್ಯಾಸ್ಪದವಾಗಿದೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದ್ದಾರೆ. ಸುನೀಲ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಸುನೀಲ್ ಈ ಹಿಂದೆ ತನ್ನ ಅಧಿಕಾರಾವಧಿಯ 5 ವರ್ಷಗಳ ಶಾಸಕರ ಅವಧಿಯಲ್ಲಿ ಹಳಿಯಾಳ–ಜೋಯಿಡಾ ವಿಧಾನಸಭಾ ಕ್ಷೇತ್ರ ಎಷ್ಟು ಅನುದಾನ … [Read more...] about ಸಚಿವ ದೇಶಪಾಂಡೆ ವಿರುದ್ದ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿಕೆ ಹಾಸ್ಯಾಸ್ಪದ – ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸುಭಾಷ ಕೊರ್ವೆಕರ
karwar Movies as on 01-02-2019
Arjun TheatreK.G.F: Chapter 1(UA) hindi 2:30 pm ******************************************** Uri: The Surgical Strike 5:30 pm 8:30 pm https://www.youtube.com/watch?v=VVY3do673Zc … [Read more...] about karwar Movies as on 01-02-2019
ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ
ಬೆಂಗಳೂರು :- ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ, 9 ಜನ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ದುರಂತದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಸಚಿವರು, ಅವಘಡದ ಸುದ್ದಿ ತಿಳಿದ ಕೂಡಲೇ ಸ್ಥಳದತ್ತ ಹೊರಟಿದ್ದಾರೆ.``ಈ ಘಟನೆ ತುಂಬಾ ದುರದೃಷ್ಟಕರವಾದುದು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಎಲ್ಲ … [Read more...] about ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ
karwar Movies as on 11-1-2018
Arjun Theatre Peeta (UA) hindi 11;30 AM2:30 pm5:30 pm8:30 pmhttps://www.youtube.com/watch?v=qcv1L5_-Y4U … [Read more...] about karwar Movies as on 11-1-2018