ಹಳಿಯಾಳ:- ಜಾತಿ-ಮತ-ಪಂಥ ಎನ್ನದೇ ಎಲ್ಲಾ ಸಮುದಾಯದ ಜನರನ್ನು ಒಟ್ಟೂಗೂಡಿಸಿಕೊಂಡು ಬಲಾಢ್ಯ ಸೈನ್ಯವನ್ನು ಕಟ್ಟುವುದರ ಮೂಲಕ ಇಡೀ ವಿಶ್ವಕ್ಕೆ ಮಾದರಿ ನಾಯಕನಾಗಿದ್ದ, ಛತ್ರಪತಿ ಶಿವಾಜಿ ಮಹಾರಾಜರು ಇನ್ನೂ 10 ವರ್ಷಗಳ ಕಾಲ ಬದುಕಿದ್ದರೇ ಬ್ರಿಟಿಷರು ಭಾರತ ದೇಶಕ್ಕೆ ಕಾಲಿಡುವ ದುಸ್ಸಾಹಸವನ್ನೇ ಮಾಡುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಅಭಿಪ್ರಾಯಪಟ್ಟರು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ … [Read more...] about ಶಿವಾಜಿ ಮಹಾರಾಜರು ಇನ್ನೂ 10 ವರ್ಷ ಕಾಲ ಬದುಕಿದ್ದರೇ ಬ್ರಿಟಿಷರು ದೇಶಕ್ಕೆ ಕಾಲಿಡುತ್ತಿರಲಿಲ್ಲ– ಎಸ್.ಎಲ್.ಘೊಟ್ನೇಕರ