ವರದಿ :- ಗಣಪತಿ ವಾಗಳ್ಳಿ ಯಲ್ಲಾಪುರ: ತಾಲೂಕಿನ ಗಡಿ ಪ್ರದೇಶದ ಅಂಕೋಲಾ ತಾಲೂಕು ವ್ಯಾಪ್ತಿಯ 6 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಇರುವುದರಿಂದ ಬುಧವಾರ ಅತ್ತಿಸವಲು ಸಮೀಪದ ಜಡ್ಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಸಿದರು.ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಂಕೋಲಾ ಹೆಸ್ಕಾಂ ಎಇಇ ಅಧಿಕಾರಿಯನ್ನು ಅಲ್ಲಿನ ನಾಗರಿಕರು ತೀವೃ ತರಾಟೆಗೆ ತೆಗೆದುಕೊಂಡರು. ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ … [Read more...] about 6 ಗ್ರಾಮಗಳಿಗೆ ಇನ್ನೂ ಇಲ್ಲ ವಿದ್ಯುತ್ ಸಂಪರ್ಕ- ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ – ಅಧಿಕಾರಿಗಳು ತರಾಟೆಗೆ
lekkemane
ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು – ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ದಿ.13 ರಂದು ಉಪವಾಸ ಸತ್ಯಾಗ್ರಹ
ವರದಿ :- ಗಣಪತಿ ವಾಗಳ್ಳಿ ಯಲ್ಲಾಪುರ:ದೇಶದ ವಿವಿಧ ಮೂಲೆಗಳ ಕತ್ತಲು ನಿವಾರಿಸಿ ಬೆಳಕು ನೀಡುವ ಕೈಗಾ ಅಣುಸ್ಥಾವರದ ಬುಡದಲ್ಲಿಯೇ ಸುಮಾರು ಮೂರ್ನಾಲ್ಕು ಗ್ರಾಮಗಳು ಇದುವರೆಗೂ ವಿದ್ಯುತ್ ಸಂಪರ್ಕ ಸಿಗದೇ, ಅಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ. ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ … [Read more...] about ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು – ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ದಿ.13 ರಂದು ಉಪವಾಸ ಸತ್ಯಾಗ್ರಹ