ಹಳಿಯಾಳ:- ಸಂಸ್ಥೆ ಯಶಸ್ವಿಯಾದ ಶಿಬಿರಾರ್ಥಿಗಳನ್ನು ಆಶ್ರಯ ಸಂಘದ ಮೂಲಕ ಒಂದುಗೂಡಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಸಿರುವುದು ಸಂತೋಷದ ವಿಷಯವೆಂದು ಸಿ.ಆರ್.ಡಿ.ಟ್ರಸ್ಟಿನ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ “ಆಶ್ರಯ” - ಅಂದಿನ ಶಿಕ್ಷಣಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ತರಬೇತಿಗಳು … [Read more...] about ಹಳಿಯಾಳದ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.