ಜೋಯಿಡಾ :- ಕಾರವಾರ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿರುವ ಕಾಳಿ ಬ್ರೀಗೆಡ್ ಹಾಗೂ ವ್ಯಾಪಾರಿ ಸಂಘದವರು ಜುಲೈ 08 ಸೋಮವಾರದÀಂದು ಜೋಯಿಡಾ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ತಾಲೂಕಾ ಬಂದ ನಡೆಸಲು ಕರೆ ನೀಡಿವೆ. ಜೋಯಿಡಾ ಕುಣಬಿ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು ಕಾಳಿ ನದಿ ನೀರಿನ್ನು ಬೇರೆ ಜಿಲ್ಲೆಗೆ ಸಾಗಿಸುವ ಸರಕಾರದ ಮಟ್ಟದಲ್ಲಿ ಯೋಜನೆ … [Read more...] about ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.