ಹಳಿಯಾಳ:- ಭಾವಾಂಗ, ಜ್ಞಾನಾಂಗ, ಕ್ರೀಯಾಂಗ ಈ ಮೂರರ ಸುಂದರ ರೂಪವೇ ಮನುಷ್ಯನಾಗಿದ್ದಾನೆ. ಜ್ಞಾನ ಮತ್ತು ಅರಿವಿನ ದೀಪದ ಅಂಶ ಹೊಂದಿರುವ ಮನುಷ್ಯ ತನ್ನ ಸುತ್ತ ಜ್ಞಾನ ಮತ್ತು ಅರಿವಿನ ಬೆಳಕನ್ನು ಹರಡುವ ಮೂಲಕ ಜಗತ್ತಿಗೆ ಧನ್ಯತೆ ಅರ್ಪಿಸಬೇಕಿದೆ ಎಂದು ವಿಜಯಪುರದ ಜ್ಞಾನಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ನುಡಿದರು. ಪಟ್ಟಣದ ಫೇ.19 ರಿಂದ ಪ್ರಾರಂಭವಾಗಿರುವ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ 11ನೇ ದಿನ ಸಾವಿರಾರು ಜನರ … [Read more...] about ಮನುಷ್ಯ ಜೀವನದ ಬೆಲೆ ಹಾಗೂ ಅರ್ಥವನ್ನು ತಿಳಿದುಕೊಂಡಾಗ ಸತ್ಯದ ದರ್ಶನವಾಗುತ್ತದೆ- ಸಿದ್ದೇಶ್ವರ ಸ್ವಾಮೀಜಿ.