ಹಳಿಯಾಳ:- ಬುಡಕಟ್ಟು ಸಿದ್ದಿ ಸಮುದಾಯದ ಜನರಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ಮಾಡಿಕೊಟ್ಟು ಹಿಂದೂಳಿದ ಸಮಾಜಕ್ಕೆ ರಾಜಕೀಯವಾಗಿ ಅಭೀವೃದ್ದಿಪಡಿಸುವ ಕಾರ್ಯ ಎಮ್.ಇಪಿ ಪಕ್ಷ ಮಾಡಿದೆ ಎಂದು ಪಕ್ಷದ ರಾಜ್ಯ ವಕ್ತಾರ ಸಿಎಮ್ ಶಾಬಾಜಖಾನ್ ಹೇಳಿದರು. ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಎಮ್.ಇಪಿ ಅಭ್ಯರ್ಥಿ ಬಡೇಸಾಬ ಕಕ್ಕೇರಿ ಅವರ ಪಟ್ಟಣದಲ್ಲಿಯ ಚುನಾವಣಾ ಪ್ರಚಾರ ಕಾರ್ಯಾಲಯ ಉಧ್ಘಾಟಿಸಿ ಅವರು ಮಾತನಾಡಿದರು. ದಿನ ದಲಿತರ, ಬಡವರ, ಶ್ರಮಿಕ ವರ್ಗದವರ … [Read more...] about ಸಮಾಜ ಸೇವೆಯೇ ಎಮ್ಇಪಿ ಪಕ್ಷದ ಪ್ರಮುಖ ಧ್ಯೇಯ – ಶಾಬಾಜಖಾನ್