ಹಳಿಯಾಳ : ಮುಂದಿನ ದಿನಗಳಲ್ಲಿ ಶುದ್ದ ನೀರಿಗಾಗಿ ಯುದ್ದಗಳು ನಡೆದರೇ ಅದನ್ನು ನೋಡುವಂತಹ ಅನಿವಾರ್ಯತೆ ಉಂಟಾಗಬಹುದಾಗಿದೆ. ನೀರಿನ ಮೂಲಗಳನ್ನು ರಕ್ಷಿಸುವುದರ ಮೂಲಕ ನೀರನ್ನು ಉಳಿತಾಯ ಮಾಡಿದರೇ ಮಾತ್ರ ಮುಂದಿನ ಜನಾಂಗ ಸುಖವಾಗಿ ಇರಲು ಸಾಧ್ಯವಾಗುತ್ತದೆ ಎಂದು ತಹಶೀಲದಾರ ಕೆ.ಜಿ.ರತ್ನಾಕರ ಹೇಳಿದರು. ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಜಿಪಂ ಮತ್ತು ತಾಲೂಕಾ ಪಂಚಾಯತರವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಿದ್ದ ವಿಶ್ವ ನೀರು ದಿನಾಚರಣೆಯನ್ನು ಸಸಿಗೆ ನೀರುಣಿಸುವುದರ … [Read more...] about ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದಗಳು ನಡೆದರೇ ಆಶ್ಚರ್ಯ ಪಡಬೇಕಾಗಿಲ್ಲ – ತಹಶಿಲ್ದಾರ್ ಕೆಜಿ ರತ್ನಾಕರ