ಹಳಿಯಾಳ:- ಸಾಮಾಜಿಕ ಶೈಕ್ಷಣ ಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಸಿದ್ದೇಶ್ವರ ಸ್ವಾಮೀಜಿಗಳು ಒಂದು ತಿಂಗಳ ಕಾಲ ಹಳಿಯಾಳದಲ್ಲಿದ್ದು ಆಧ್ಯಾತ್ಮಿಕ ಪ್ರವಚನವನ್ನು ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನುಡಿದಿದ್ದಾರೆ. ಪ್ರವಚನ ಕಾರ್ಯಕ್ರಮದ ಉಧ್ಗಾಟನೆಯಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳದ ಅವರು ಪತ್ರಿಕಾ ಹೇಳಿಕೆ ಮೂಲಕ ಶುಭ ಸಂದೇಶವನ್ನು ನೀಡಿದ್ದು ಸಾಮಾಜಿಕ ಭೇದ ಭಾವಗಳು ವ್ಯಾಪಿಸುತ್ತಿರುವ … [Read more...] about ಸಿದ್ದೇಶ್ವರ ಸ್ವಾಮೀಜಿಗಳಿಂದ ಹಳಿಯಾಳದಲ್ಲಿ ಒಂದು ತಿಂಗಳ ಪ್ರವಚನ – ಜನತೆಯ ಭಾಗ್ಯ- ಸಚಿವ ಆರ್ ವಿ ದೇಶಪಾಂಡೆ