ಹಳಿಯಾಳ:- ಗೆಲುವು ಸೋಲು ಮತದಾರರ ಕೈಯಲ್ಲಿದೆ. ಮತದಾರರ ನಿರ್ಣಯಕ್ಕೆ ನಾವು ತಲೆಬಾಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರ ಪಡೆ ಇದೆ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈಕಮಾಂಡಗೆ … [Read more...] about ಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆ