ಸಿದ್ದಾಪುರ ಫೆ16: ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮಾಡಿದ ಭೀಕರ ದಾಳಿಗೆ ನಮ್ಮ ಸಿಆರ್ಫಿಎಫ್ ಯೋಧರು ಹುತಾತ್ಮರಾದರು. ಇಂತಹ ಹೇಯ ಕೃತ್ಯ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾನೆ. ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಅಂತಿಮ ವರ್ಷದಲ್ಲಿ ಓದುತ್ತಿರುವ ಮಹಮದ್ ಶಕೀಬ್ ಬರೆದ ಪತ್ರವಾಗಿದ್ದು, ಪತ್ರದಲ್ಲಿ ಫೆ. 14ರಂದು … [Read more...] about ಹುತಾತ್ಮ ಯೋಧರ ಬಗ್ಗೆ ಕಾಲೇಜು ವಿಧ್ಯಾರ್ಥಿ ಮಹಮದ್ ಶಕೀಬ್ ಪ್ರಧಾನಿಗೆ ಪತ್ರ.