ಹೊನ್ನಾವರ . ತಾಲೂಕಿನ ಅಪ್ಸರಕೊಂಡ ಗ್ರಾಮದಲ್ಲಿರುವ ಶ್ರೀ ಅಪ್ಸರಕೊಂಡ ಮಠವು 1954 ರಲ್ಲಿ ಶ್ರೀ ರಾಮಚಂದ್ರಾಪುರ ಮಠದ 35 ನೆಯ ಪೀಠಾಧಿಪತಿಗಳಾದ ಬ್ರಹ್ಮೀಭೂತ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಅಪ್ಸರಕೊಂಡ ಮಠವನ್ನು ಶಾಖಾಮಠವಾಗಿ ಸ್ವೀಕರಿಸಿದರು. ಅಲ್ಲಿಂದ ಅನೇಕ ಪರಿವರ್ತನೆಗಳನ್ನು ದಾಟಿ ಇಂದು ನವ್ಯತೆಯ, ದಿವ್ಯತೆಯ ನಿಸರ್ಗ ಮತ್ತು ಆಧ್ಯಾತ್ಮ ಎರಡನ್ನೂ ಒಳಗೊಂಡ ದೈವೀ ಅನುಭೂತಿ ನೀಡುವ ಧಾರ್ಮಿಕ ಕ್ಷೇತ್ರವಾಗಿ ಆನೇಕ ಭಕ್ತಾದಿಗಳನ್ನು , … [Read more...] about ನವ್ಯತೆ ಮತ್ತು ದಿವ್ಯತೆಯೊಂದಿಗೆ ಪುನಃ ಪ್ರತಿಷ್ಠಾಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶ್ರೀ ಅಪ್ಸರಕೊಂಡ ಮಠ