ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ ತೆಗೆದುಕೊಂಡ ನಿರ್ಣಯ ಮನಸ್ಸಿಗೆ ನೋವಾಗಿದೆ, ಮೊನ್ನೆವರೆಗೂ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರಯತ್ನ ಮಾಡಲಾಗಿದ್ದು ಹೈಕಮಾಂಡ ತನ್ನ ನಿರ್ಣಯ ಬದಲಿಸಲಿಲ್ಲ ಹೀಗಿದ್ದರೂ ಸಹ ತಾವು ಹೈಕಮಾಂಡ ನಿರ್ಣಯಕ್ಕೆ ಬದ್ದರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ತುರ್ತು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕೆನರಾ … [Read more...] about ಅಭ್ಯರ್ಥಿ ಆಯ್ಕೆ ಮನಸ್ಸಿನಂತೆ ಆಗಿಲ್ಲಾ ಆದರೂ ಹೈಕಮಾಂಡ ನಿರ್ಣಯಕ್ಕೆ ಬದ್ದ – ಸಚಿವ ಆರ್ ವಿ ದೇಶಪಾಂಡೆ