ಹಳಿಯಾಳ:- ಮರಾಠಾ ಸಮುದಾಯ ಭವನಗಳಿಗಾಗಿ ಬಂದ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು ತನಿಖೆಗೆ ಸಹಕರಿಸುವುದನ್ನು ಬಿಟ್ಟು ದೂರು ಕೊಟ್ಟವರ ಹಾಗೂ ಈ ಬಗ್ಗೆ ಪ್ರಶ್ನೇ ಕೇಳಿದವರ ವಿರುದ್ದವೇ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಹೆದರಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ನಡೆ ಸಮಂಜಸವಾದುದಲ್ಲ ಎಂದು ಕರ್ಣಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ … [Read more...] about ತನಿಖೆಗೆ ಸಹಕರಿಸಲಿ ಅದನ್ನು ಬಿಟ್ಟು ಪ್ರಶ್ನೀಸುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಎಷ್ಟು ಸರಿ – ಕೆಕೆಎಮ್ ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಪ್ರಶ್ನೇ