ಹೊನ್ನಾವರ : ಗೊಬ್ಬರ, ಔಷಧ, ನೀರು, ಆರೈಕೆ ಯಾವುದನ್ನೂ ವಿಶೇಷವಾಗಿ ಬಯಸದೆ ತಾನು ನಿಂತ ಸ್ಥಳದಿಂದಲೇ ನೂರಾರು ವರ್ಷ ಶುದ್ಧ, ಸತ್ವಭರಿತ ರುಚಿಕರವಾದ ಸಾವಯವ ಹಣ್ಣು ನೀಡುವ ಹಲಸಿನ ಮರ ನೀಡುವ ಹಣ್ಣು, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ ಎಂಬುದು ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದಲೂ ಖಚಿತವಾಗಿದ್ದು ಮಧುಮೇಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.ಹಿರಿಯರು ತೋಟ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ ಕೊಳೆತು … [Read more...] about ಹಲಸೆಂಬ ಸತ್ವಭರಿತ ಜೀವಾಮೃತ
Nut
ತಾಲೂಕಿನ ವಿವಿಧಡೆ ಮಳೆ
ಶಿರಸಿ: ತಾಲೂಕಿನ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ ಸಂಕಷ್ಟ ತಂದಿದೆ. ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮಳೆ ಆರಂಭವಾಗಿದೆ.ಈ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ … [Read more...] about ತಾಲೂಕಿನ ವಿವಿಧಡೆ ಮಳೆ
Apmc market report 21-09-2020
1] ಮಾರುಕಟ್ಟೆ: ಕುಮುಟಉತ್ಪನ್ನಗಳುಪ್ರಬೇಧಗಳುವರ್ಗಆವಕಪ್ರಮಾಣಕನಿಷ್ಠಗರಿಷ್ಠಮಾದರಿಅಡಿಕೆಚಿಪ್ಪುಸರಾಸರಿ25ಕ್ವಿಂಟಲ್246992708926829ಅಡಿಕೆಕೋಕಸರಾಸರಿ20ಕ್ವಿಂಟಲ್165992586925549ಅಡಿಕೆಫ್ಯಾಕ್ಟರಿಸರಾಸರಿ55ಕ್ವಿಂಟಲ್118691551115109ಅಡಿಕೆಹಳೆ ಚಾಲಿಸರಾಸರಿ10ಕ್ವಿಂಟಲ್315693229932019ಅಡಿಕೆಹೊಸ ಚಾಲಿಸರಾಸರಿ150ಕ್ವಿಂಟಲ್3129932799324192] ಮಾರುಕಟ್ಟೆ: ಯಲ್ಲಾಪೂರಉತ್ಪನ್ನಗಳುಪ್ರಬೇಧಗಳುವರ್ಗಆವಕಪ್ರಮಾಣಕನಿಷ್ಠಗರಿಷ್ಠಮಾದರಿಅಡಿಕೆಬಿಳೆ … [Read more...] about Apmc market report 21-09-2020