ಭಟ್ಕಳ : ಸಾರ್ವಜನಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ಆಗಬೇಕಾದ ಸಹಾಯ ಸಹಕಾರದ ದಿಶೆಯಿಂದ ಸ್ಥಳೀಯ ಶಾಸಕರೊಂದಿಗೆ ಗುರುತಿಸಿಕೊಂಡು ಆಗಾಗ ಕೆಲಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೆ ಹೊರತು ನಾನು ಬಿ.ಜೆ.ಪಿ.ಯ ಸದಸ್ಯನೂ ಅಲ್ಲ .ಬೆಂಬಲಿತನೂ ಅಲ್ಲ .ಬಿ.ಜೆ.ಪಿ.ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಯಲ್ವಡಿಕವೂರನ ಸುರೇಶ ಜೆ ನಾಯ್ಕ ಸ್ಪಷ್ಟಪಡಿಸಿದ್ದಾರೆ.ಕಳೆದ ಒಂದು ಬಾರಿ ಯಲ್ವಡಿಕವೂರ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಇನ್ನೆರಡು ಬಾರಿ ಸದಸ್ಯನಾಗಿ ಭಟ್ಕಳ … [Read more...] about ಬಿ.ಜೆ.ಪಿ.ಯ ಸದಸ್ಯನೂ ಅಲ್ಲ ಬಿ.ಜೆ.ಪಿ.ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ; ಸುರೇಶ ಜೆ ನಾಯ್ಕ
president
ಜೆಡಿಎಸ್ ಪಕ್ಷ ಹಳಿಯಾಳ ಘಟಕ ಅಧ್ಯಕ್ಷ ಸುಭಾಷ ಗೌಡ ರಾಜಿನಾಮೆ
ಹಳಿಯಾಳ: ಜೆಡಿಎಸ್ ಪಕ್ಷದ ಹಳಿಯಾಳ ಘಟಕದ ಅಧ್ಯಕ್ಷ ಸುಭಾಷ ಲೋಕಪ್ಪ ಗೌಡ ತಮ್ಮ ಸ್ಥಾನಕ್ಕೆ ಹಾಗೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಕಳೆದ 4 ವರ್ಷಗಳಿಂದ ತಾಲೂಕಿನಾದ್ಯಂತ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಪಕ್ಷ ಸಂಘಟಣೆಯಲ್ಲಿ ತೊಡಗಿಕೊಂಡಿದ್ದೇ ಆದರೇ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು, ಮುಖಂಡರ ಅಸಹಕಾರ ಹಾಗೂ ಜಿಲ್ಲಾ ಮುಖಂಡರುಗಳ ವರ್ತನೆಯಿಂದ ಬೇಸರವಾಗಿದ್ದು ಪಕ್ಷದ ರಾಜ್ಯಾಧ್ಯಕ್ಷರಿಗೆ ತಮ್ಮ ರಾಜೀನಾಮೆ … [Read more...] about ಜೆಡಿಎಸ್ ಪಕ್ಷ ಹಳಿಯಾಳ ಘಟಕ ಅಧ್ಯಕ್ಷ ಸುಭಾಷ ಗೌಡ ರಾಜಿನಾಮೆ
ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್
ದಾಂಡೇಲಿ: ನಗರದ ಹಜರತ್ ಸೈಯದ್ ಮಿರ್ ಮಹಮ್ಮಹ ಷಾ ಕಾದ್ರಿ ಷರೀಫ್ ಸಂಸ್ಥೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮ ಇಂದು ಹಾಗೂ ನಾಳೆ ಕೊಡ್ಲಿ ಗ್ರಾಮದಲ್ಲಿ ಭಕ್ತಿ ಪೂರ್ವಕವಾಗಿ ನಡೆಯಲಿದೆ. ಬುಧವಾರ ರಾತ್ರಿ 8 ಗಂಟೆಗೆ ಸಂದಲ್ ಕಾರ್ಯಕ್ರಮದ ಜೊತೆಯಲ್ಲಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಇರುತ್ತದೆ ಎಂದು ಸಂತೋಷ ಹೋಟೆಲ್ ಸಬಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ತಿಯಾಕ ಮಿಸ್ರಿಕೊಟಿ ಹೇಳಿದರು. ದಿ.18 ರಂದು ಗುರುವಾರ ಮಧ್ಯಾಹ್ನ 11:00 ಗಂಟೆಗೆ … [Read more...] about ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್
People are requesting to Highway map
Honavar : Over few months , people are changing the route of new upcoming road NH 66 which is on construction in order to protest against this Auto rickshaw club president Shivraj Mesta has complained to District Commsioner. In case this route changed , karnal Pole and Jain temple will be demolished. Karnal pole which is the historical thing in Honavar . People are protesting … [Read more...] about People are requesting to Highway map