ಹಳಿಯಾಳ:- ಗಣೇಶಗುಡಿಯ ಕೆ.ಪಿ.ಸಿ.ಎಲ್. ಸೂಪಾ ಪವರ ಹೌಸನಲ್ಲಿ ತಾಂತ್ರಿಕ ದೋಷದಿಂದ 11 ಕೆ.ವಿ.ಎ. ಅಲ್ಯುಮಿನಿಯಂ ಬಸ್ ಬಾರ್ ಸುಟ್ಟಿದ್ದು, ಸ್ಥಳೀಯವಾಗಿ ಹಾಗೂ ಸುತ್ತಮುತ್ತಲಿನ ಪಟ್ಟಣದಲ್ಲಿ ನುರಿತ ಅಲ್ಯುಮಿನಿಯಂ ವೆಲ್ಡಿಂಗ್ ಮಾಡುವವರು ಇಲ್ಲದ ಕಾರಣ ಕಾರ್ಯನಿರ್ವಾಹಕರ ತುರ್ತು ಕರೆಯ ಮೇರೆಗೆ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದ ತರಬೇತಿದಾರರು ಹಾಗೂ ನುರಿತ ವಿದ್ಯಾರ್ಥಿಗಳು ತತಕ್ಷಣ ಧಾವಿಸಿ, ಅಲ್ಯುಮಿನಿಯಂ ಬಸ್ ಬಾರನ್ನು ಟಿಗ್ … [Read more...] about ಕೆಪಿಸಿಎಲ್ ಸೂಪಾ ಪವರ್ ಹೌಸ ಕಾರ್ಯಕ್ಕೆ ಸಹಕರಿಸಿದ ಹಳಿಯಾಳದ ದೇಶಪಾಂಡೆ ಐಟಿಐ ವಿದ್ಯಾರ್ಥಿಗಳು
Private Industrial Training Institute
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹಳಿಯಾಳದ ದೇಶಪಾಂಡೆ ರುಡಸೇಟ್ ಭೇಟಿ
ಹಳಿಯಾಳ :- ವಿಜಯಪುರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು ಶನಿವಾರ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಭೆಟಿ ನೀಡಿದರು. ಅಲ್ಲದೇ ಸಂಸ್ಥೆಯ ಆವರಣದಲ್ಲಿ ಸಸಿಯನ್ನು ನೆಟ್ಟು ಬಳಿಕ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರರು ಸಂಸ್ಥೆಯ ಕಾರ್ಯ ಸಾಧನೆಗಳನ್ನು ವಿವರಿಸಿದರು. … [Read more...] about ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹಳಿಯಾಳದ ದೇಶಪಾಂಡೆ ರುಡಸೇಟ್ ಭೇಟಿ