ಹೊನ್ನಾವರ: ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಂಡು ಕ್ಯಾಶಲೇಸ್ ಲಾಭ ಪಡೆದುಕೊಳ್ಳಲು ಪಟ್ಟಣ ವ್ಯಾಪ್ತಿಯ ಬೀದಿಬದಿ ವ್ಯಾಪರಸ್ಥರಿಗೆ ಪ್ರಧಾನಮಂತ್ರಿ ಆತ್ಮ ನಿರ್ಭರ ನಿಧಿಯ ಮೂಲಕ ಡಿಜಿಟಲ್ ವಹಿವಾಟಿನ ತರಬೇತಿಯ ವಿಶೇಷ ಕಾರ್ಯಗಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಮಾತನಾಡಿ ಕೊರೋನಾ ಸಂಕಷ್ಟದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿರುದರಿಂದ … [Read more...] about ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಡಿಜಿಟಲ್ ವಹಿವಾಟಿನ ತರಬೇತಿಯ ವಿಶೇಷ ಕಾರ್ಯಗಾರ