ಹೊನ್ನಾವರ:ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಪಥಸಂಚಲನ ಹೊನ್ನಾವರ ಪೋಲಿಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಶರಾವತಿ ಸರ್ಕಲನಿಂದ ಹೊರಟು ಬಸ್ಸ್ಟಾಂಡ್ ಮೂಲಕ ಬಜಾರ ರಸ್ತೆ, ಹೂವಿನ ಚೌಕ, ಮಾಸ್ತಿಕಟ್ಟಾ, ಸೇರಿದಂತಡ ಪಟ್ಟಣದ ವಿವಿಧಡೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ನಂತರ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ … [Read more...] about ಲೋಕಸಭಾ ಚುನಾವಣೆ ಹಿನ್ನಲೆ ;ಪೋಲಿಸರಿಂದ ಪಥಸಂಚಲನ