ದಾಂಡೇಲಿ:- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯು ದಾಂಡೇಲಿ ನಗರದ ವಿವಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ.ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಬಳಿಕ ಸಚಿವರೊಂದಿಗೆ ಮನವಿಯ ಮೇಲೆ ಸುಧೀರ್ಘ ಚರ್ಚೆ ನಡೆಸಲಾಯಿತು. ಕುಡಿಯುವ ನೀರಿನ ಕರ ಆಕರಣೆ ಮಾಡಿದ ಕುರಿತು ರಾಜ್ಯಾದಂತ್ಯ ಒಂದೇ ಕರ ಇದೆ ಎಂದು ತಿಳಿಸಿದಾಗ ಸಮಿತಿಯವರು ತಿಳಿಸಿದ್ದು ನಗರ ಸಭೆಯವರು ಸರಕಾರದ ಸುತ್ತೋಲೆಯ ಪ್ರಕಾರ ನೀರಿನ ಕರ ಆಕರಣೆ ಮಾಡಿದ್ದು … [Read more...] about ದಾಂಡೇಲಿ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವ ದೇಶಪಾಂಡೆಗೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ಮನವಿ