ಭಟ್ಕಳ: ಮಳೆಗಾಲ ಮುಗಿಯುತ್ತಿದ್ದಂತೆಯೇ ಭಟ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ವೇಗವನ್ನು ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ಮುಂದಾದರು. ತಾಲೂಕಿನ ರಂಗಿಕಟ್ಟೆಯಿಂದ ಸಂಶುದ್ದೀನ್ ಸರ್ಕಲ್ಗೆ ಮುಖಮಾಡಿ ಮುಂದಕ್ಕೆ 45ಮೀ. ಅಗಲದ ರಸ್ತೆಯನ್ನು ನಿರ್ಮಿಸಲು ಸಿದ್ಧತೆ ನಡೆದಿದ್ದು, ಫ್ಲೈಓವರ್ ಕಾರಣಕ್ಕಾಗಿ ಸಂಶುದ್ದೀನ್ ಸರ್ಕಲ್ನಲ್ಲಿಯೇ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಭಟ್ಕಳ ಪಟ್ಟಣದಲ್ಲಿ … [Read more...] about ಭಟ್ಕಳ ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣ: ಅಧಿಕಾರಿಗಳ ಭೇಟಿ ಪರಿಶೀಲನೆ