ಹಳಿಯಾಳ:- ಕುಮಟಾದಿಂದ ಬೆಳಗಾವಿಗೆ ತೆರಳುತ್ತಿದ್ದ ದಿ. ಕವಿ ಬಿಎ ಸನದಿ ಅವರ ಪಾರ್ಥೀವ ಶರೀರದ ಅಂತೀಮ ಯಾತ್ರೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳಿಯಾಳದ ರುಡಸೆಟ್ ಎದುರಿಗೆ ದಿವಂತಗರ ಪಾರ್ಥೀವ ಶರೀರಕ್ಕೆ ಹಳಿಯಾಳದ ಸಾಹಿತ್ಯ ಪ್ರೇಮಿಗಳು- ವಿವಿಧ ಸಂಘಟನೆಯವರು ಅಂತೀಮ ನಮನ ಸಲ್ಲಿಸಿದರು. ಸಾಹಿತಿ ಮಾಸ್ಕೇರಿ ಎಂ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, … [Read more...] about ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ ಸನದಿ ಪಾರ್ಥೀವ ಶರೀರದ ಅಂತಿಮ ದರ್ಶನ