ಹಳಿಯಾಳ:- ಪ್ರಧಾನ ಮಂತ್ರಿ ನರೇಂದ್ರ ಮೊದಿಯವರಿಗೆ ದೇವರು ಉತ್ತಮ ಆರೋಗ್ಯ ಕರುಣ ಸಲಿ ಹಾಗೂ ಅವರು ಮತ್ತೇ ಅಧಿಕಾರಕ್ಕೆ ಬರಲಿ ಎಂದು ತಾಲೂಕಿನ ಕಾಳಗಿನಕೊಪ್ಪದಲ್ಲಿ ನಡೆದ ಜಾತ್ರೆಯಲ್ಲಿ ಮೋದಿಜಿಯವರ ಹೆಸರಿನಲ್ಲಿ ಅಭಿಷೇಕ ಮಾಡಿದ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದೇ ತಿಂಗಳ ಮೊದಲ ವಾರದಲ್ಲಿ ಕಾಳಗಿನಕೊಪ್ಪ ಗ್ರಾಮದ ಪಿಶೇಲಿಂಗೇಶ್ವರ ಮತ್ತು ಲಕ್ಷ್ಮೀ ದೇವಿಯ ಜಾತ್ರೆ ಸಂದರ್ಭದಲ್ಲಿ ಕಾಳಗಿನಕೊಪ್ಪ ಗ್ರಾಮದ ಗಣಪತಿ ಮಾರುತಿ ದೇವರಮಣ ಎನ್ನುವವರು ನರೇಂದ್ರ … [Read more...] about ಮೋದಿ ಮತ್ತೇ ಅಧಿಕಾರಕ್ಕೆ ಬರಲಿ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಅಭಿಮಾನಿಯಿಂದ ಅಭಿಷೇಕ