ಮುಂಡಗೋಡ : ತಾಲೂಕಿನ ಚಿಗಳ್ಳಿ ಹಾಗೂ ಬಾಚಣಕಿ ಗ್ರಾಮಗಳಲ್ಲಿ ಒಟ್ಟು ನಾಲ್ಕು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋದ ಘಟನೆ ರಾತ್ರಿ ನಡೆದಿದೆ.ಚಿಗಳ್ಳಿ ಗ್ರಾಮದ ಫಕೀರಪ್ಪ ಹರಿಜನ ಎಂಬುವರ ಮನೆಯ ಹಿತ್ತಲಿನಲ್ಲಿ ಒಂದು ಮರ, ಉಪಾಸಗೇರಿ ಓಣಿಯಲ್ಲಿ ಇರುವ ಝಂಡೇಕಟ್ಟಿಯ ಬಳಿಯಲ್ಲಿದ್ದ ಒಂದು ಮರ, ಉಲ್ಲಾಸ ಕುಲಕರ್ಣಿ ಎಂಬುವರ ಮನೆಯ ಆವರಣದಲ್ಲಿದ್ದ ಒಂದು ಮರ ಸೇರಿ ಒಟ್ಟು 3 ಶ್ರೀಗಂಧದ ಮರಗಳನ್ನು ಕಡಿದುಕೊಂಡು ಟೊಂಗೆಗಳನ್ನು ಅಲ್ಲಿಯೆ ಬಿಟ್ಟಿದ್ದಾರೆ.ಬಾಚಣಕಿ ಗ್ರಾಮದ … [Read more...] about ಚಿಗಳ್ಳಿ, ಬಾಚಣಕಿ ಗ್ರಾಮಗಳಲ್ಲಿ ನಾಲ್ಕು ಶ್ರೀಗಂಧದ ಮರಗಳನ್ನು ಕಡಿದ ಕಳ್ಳರು
sandalwood
ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು.
ಜೋಯಿಡಾ - ಜೋಯಿಡಾ ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಕಾಡಿನಲ್ಲಿ ಕಿಡಿಗೇಡಿಗಳು ಎರಡು ಗಂಧದ ಮರ ಕತ್ತರಿಸಿ ಪರಾರಿಯಾದ ಘಟನೆ ನಡೆದಿದೆ. ಜೋಯಿಡಾ ವಲಯ ಅರಣ್ಯಾಧಿಕಾರಿಯವರ ಕಾರ್ಯದಕ್ಷತೆಯನ್ನು ಅರಿತಿದ್ದ ಈ ಆರೋಪಿಗಳು ಎರಡು ಗಂಧದ ಮರಗಳನ್ನು ಕಡಿದು ನಾಗೋಡಾದ ಕಾಡಿನಲ್ಲಿಯೇ ಒಣಗಲು ಬಿಟ್ಟಿದ್ದರು, ಮರ ಕತ್ತರಿಸಿದ್ದನ್ನು ಗಮನಿಸಿದ ಇಲ್ಲಿನ ಅರಣ್ಯ ಸಿಬ್ಬಂದಿಗಳು ಕೂಡಲೇ ಕಾರ್ಯಗತವಾಗಿ ಮರ ಕಡಿದವರನ್ನು ಹುಡುಕಾಡಿದ್ದಾರೆ, ಆದರೆ ಆರೋಪಿಗಳು … [Read more...] about ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು.