ಹಳಿಯಾಳ :- ಸರಾಯಿ ಚಟಕ್ಕಾಗಿ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನು ಮಾರಕಾಸ್ತ್ರ (ಕೊಯ್ತಾ) ದಿಂದ ಕೊಚ್ಚಿ ಕೊಲೆ ಮಾಡಿರುವ ವಿದ್ಯಮಾನ ಹಳಿಯಾಳದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಹಳಿಯಾಳದ ಚೌಹಾನ್ ಪ್ಲಾಟ್ ಬಳಿಯ ಸ್ಲಂ ಏರಿಯಾದಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಯಾದ ದುರ್ದೈವಿ ಭೀಮವ್ವ ರುಕ್ಮನ ಅಮರಾಪುರ 80 ವರ್ಷ ಆಗಿದ್ದಾಳೆ. ಈಕೆಯ ಮಗ ಅಣ್ಣಪ್ಪ ಅಮರಾಪುರ ಕೊಲೆಗಡುಕ ನಾಗಿದ್ದಾನೆ.ಆರೋಪಿಯನ್ನು ಬಂಧಿಸಲಾಗಿದ್ದು ಹಳಿಯಾಳ ಪೊಲೀಸ್ … [Read more...] about ಸರಾಯಿ ಕುಡಿಯಲು ಹಣ ನೀಡಲಿಲವೆಂದು ಹೆತ್ತ ತಾಯಿಯನ್ನೇ ಕೊಂದ ಮಗ