ಹಳಿಯಾಳ :- ಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಖಂಡಿಸಿ ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು, ಸಾರ್ವಜನಿಕರು ಹಾಗೂ ವಿವಿಧ ಪಕ್ಷದವರು ಪಕ್ಷಾತೀತವಾಗಿ ಸಮಸ್ತ ದೇಶಭಕ್ತರಿಂದ ಭಾನುವಾರು ದಿ.17 ರಂದು ಹಳಿಯಾಳ ಬಂದ್ ಕರೆ ನೀಡಲಾಗಿದೆ.ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ ಕಠೋರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಹಾಗೂ ಹುತಾತ್ಮರಾದ ವೀರ ಸೈನಿಕರಿಗೆ … [Read more...] about ಉಗ್ರ ದಾಳಿ ಖಂಡಿಸಿ ಭಾನುವಾರ ಹಳಿಯಾಳ ಬಂದ್ ಕರೆ