ಹೊನ್ನಾವರ , ಎಸ್.ಬಿ.ಶಿಬುಲಾಲ್ (ಸಹ ಸಂಸ್ಥಾಪಕರು ಇನ್ಪೋಸಿಸ್) ಮತ್ತು ಶಿಬುಲಾಲ್ (ಪೋಷಕರು) ಸ್ಥಾಪಿಸಿರುವ ಸರೋಜನಿ ದಾಮೋದರ ಪೌಂಡೇಶನ್ ತನ್ನ ವಿದ್ಯಾರ್ಥಿ ವೇತನ ಕಾರ್ಯಕ್ರಮ ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು 2 ಲಕ್ಷ್ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ವಿದ್ಯಾರ್ಥಿಯು 2018 ರ SSLC ಪರೀಕ್ಷೆಯನ್ನು ಕರ್ನಾಟಕದಲ್ಲಿ 90% (ಅಂಗವಿಕಲರಾಗಿದ್ದಲ್ಲಿ 75%) ಕ್ಕಿಂತಲೂ ಹೆಚ್ಚು … [Read more...] about ವಿದ್ಯಾರ್ಥಿ ವೇತಕ್ಕಾಗಿ ಅರ್ಜಿ ಆಹ್ವಾನ