ಅಂತೂ ಇಂತೂ ಪಟ್ಟಣ ವ್ಯಾಪ್ತಿಯಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಐ.ಆರ್.ಬಿ ಸಜ್ಜಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿದ್ದು ಮಾರ್ಕಿಂಗ್ ಕಾರ್ಯ ಕೂಡು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವ ಕೆಲಸ ನಡೆಯುತ್ತಿದೆ. ವಿಚಿತ್ರ ಎಂದರೆ ಶರಾವತಿ ನದಿಗೆ ಸೇತುವೆ ನಿರ್ಮಾಣವಾಗುವವರೆಗೂ ಮೌನವಾಗಿದ್ದು ನಂತರ ಪಟ್ಟಣ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಆಗಲೇ ಬೇಕು ಎನ್ನುವ ಬೇಡಿಕೆಯನ್ನಿಟ್ಟು ಹಲವು ಸಮಾನ ಮನಸ್ಕರು ಸೇರಿ ಕೆಲ ಸಭೆಗಳನ್ನು ನಡೆಸಿ ಪ್ರತಿಭಟನೆಗೂ … [Read more...] about ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಸಜ್ಜಾಗುತ್ತಿರುವ ಐ.ಆರ್.ಬಿ. ಮೇಲ್ಸೇತುವೆಯ ಸೊಲ್ಲಿಲ್ಲ