ಹಳಿಯಾಳ :- ಭಾರತ ಸ್ಕೌಟ್ & ಗೈಡ್ಸ್ , ಜಿಲ್ಲಾ ಸಂಸ್ಥೆ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿಯ ರೋವರ್ಸ - ರೇಂಜರ್ಸ ಘಟಕದ ವತಿಯಿಂದ ಹಳಿಯಾಳದ ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟಿ(ರಿ) ಆವರಣದಲ್ಲಿ ಅವರ ಸಹಯೋಗದೊಂದಿಗೆ 2 ದಿನಗಳ ಸ್ವ- ಉದ್ಯೋಗ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಮಲಾ ಬಾಯಿ ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಪ್ರಾಂಶುಪಾಲರಾದ ಡಾ. ಸಿಬಿ ಪಾಟೀಲ್ ದೀಪ ಬೆಳಗುವುದರ ಮೂಲಕ ಮಾಡಿದರು. ಆರ್ಸೆಟಿ ಸಂಯೋಜಕರಾದ … [Read more...] about ಹಳಿಯಾಳದ ರುಡಸೇಟ್ ನಲ್ಲಿ ಸ್ವ ಯದ್ಯೋಗ ಮಾಹಿತಿ ಶಿಬಿರ ಸಂಪನ್ನ
Shirazi
ಶಿರಸಿಯಲ್ಲಿ ನಡೆದ ಜಿಲ್ಲಾ ಮಹಿಳಾ ಸಮಾವೇಶ, ಮಹಿಳಾ ಸಾಧಕರಿಗೆ ಸನ್ಮಾನ
ಶಿರಸಿ ಮಾ8: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶ ಶಿರಸಿಯಲ್ಲಿ ಇಂದು ನಡೆಯಿತು. ಸಮಾವೇಶವನ್ನು ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಶುಭಲತಾ ಅಸ್ನೋಟಿಕರ್ ಉದ್ಘಾಟಿಸಿದರು. ಸಮಾವೇಶದಲ್ಲಿ ಜಿಲ್ಲೆಯಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರಚಲಿತ ಪತ್ರಿಕೆ ಪ್ರಧಾನ ಸಂಪಾದಕಿ ಮಮತಾ ನಾಯ್ಕ, ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಲಲಿತಾ ನಾಯ್ಕ … [Read more...] about ಶಿರಸಿಯಲ್ಲಿ ನಡೆದ ಜಿಲ್ಲಾ ಮಹಿಳಾ ಸಮಾವೇಶ, ಮಹಿಳಾ ಸಾಧಕರಿಗೆ ಸನ್ಮಾನ