ಹೊನ್ನಾವರ – ಜೀವನದಲ್ಲಿ ಮೊದಲಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪ್ರಥಮ ಯತ್ನದಲ್ಲಿಯೇ ದಾಖಲೆಯ 202 ಮತಗಳ ಅಂತರದಲ್ಲಿ ಗೆಲುವಿನ ನಗುಬೀರಿದ್ದ ಶಿವರಾಜ ಮೇಸ್ತ ಇದೀಗ ಮೀನುಗಾರ ಸಮುದಾಯಕ್ಕೆ ಇದುವರೆಗೂ ಮರೀಚಿಕೆಯಾಗಿದ್ದ ಪಟ್ಟಣಪಂಚಾಯತ ಅಧ್ಯಕ್ಷ ಗಾದಿಯನ್ನೂ ಎರುವ ಮೂಲಕ ಹೊಸ ದಾಖಲೆಬರೆದಿದ್ದಾರೆ.ನಗರದೇವತೆ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಕೊಂಕಣಿ ಖಾರ್ವಿ ಸಮಾಜದ ಕೆಳಗಿನ ಪಾಳ್ಯದ ಘಟಕಾಧ್ಯಕ್ಷರಾಗಿ, ತಾಲೂಕಾ … [Read more...] about ಬರ ನೀಗಿದ ಶಿವರಾಜ – ಮೀನುಗಾರ ಸಮಾಜದಿಂದ ಪಟ್ಟಣಪಂಚಾಯತ ಅಧ್ಯಕ್ಷಗಾದಿಗೇರಿದ ಮೊದಲ ವ್ಯಕ್ತಿಯ ಮುಂದಿದೆ ಸಾಕಷ್ಟು ಸವಾಲು