ಹಳಿಯಳ :- ಇಂದು ಮನುಷ್ಯ ಅತಿಯಾದ ಆಸೆಗೆ ದಾಸನಾಗುತ್ತಿದ್ದಾನೆ. ಆಸೆಯೆ ದುಃಖಕ್ಕೆ ಮೂಲ ಎಂಬುದನ್ನು ಮನುಷ್ಯ ಅರಿತುಕೊಂಡು ಬಾಳಬೇಕಿದೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು. ಪಟ್ಟಣದ ಛತ್ರಪತಿ ಶೀವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಸ್ವಾಮೀಜಿಗಳು ಮನುಷ್ಯ ಆಸೆ ಪಡಬೇಕು ಅದಕ್ಕೂ ಮಿತಿ ಇರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲವಾಗುತ್ತದೆ ಎಂದು ಭಗವಾನ್ ಬುದ್ದರ ಹಿತೋಪದೇಶಗಳು ಹಾಗೂ … [Read more...] about ಸಚಿವ ಆರ್ ವಿ ದೇಶಪಾಂಡೆ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಭೇಟಿ- ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯೊಣವೆಂದ ಸಚಿವರು