“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅನುಷ್ಠಾನದಲ್ಲಿ ರಾಜ್ಯಮಟ್ಟದ ಸಾಧನೆ ತೋರಿದ್ದ ಆಸ್ಪತ್ರೆಯ ಮುಡಿಗೆ ಮತ್ತೊಂದು ಸಾಧನೆಯ ಗರಿ”ಹೊನ್ನಾವರ - ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಗೂಡಾಗಿರುವ ಅವ್ಯವಸ್ಥೆಗಳ ಆಗರ ಎನ್ನುವ ಆರೋಪ ಮಾಮೂಲಿ ಆದರೆ ಹೊನ್ನಾವರ ತಾಲೂಕಾಸ್ಪತ್ರೆ ಈ ಅಪವಾದವನ್ನೆಲ್ಲಾ ಕಳೆದುಕೊಂಡು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಉತ್ತಮ ದಾಖಲಾತಿ ನಿರ್ವಹಣೆಯ ಜೊತೆ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ 2019 -20 ನೇ … [Read more...] about ಸುಸಜ್ಜಿತ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ – ಕಾಯಕಲ್ಪದಲ್ಲಿ ಹೊನ್ನಾವರ ತಾಲೂಕಾಸ್ಪತ್ರೆ ಜಿಲ್ಲೆಗೆ ಫಸ್ಟ್ರ್ಯಾಂಕ್
surgery
ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ
ಹಳಿಯಾಳ :- ಕಳೆದ ತಿಂಗಳು ಸಿದ್ದಾಪುರದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಾಲೂಕಿನ ಅಡಿಕೆಹೊಸೂರ ಗೌಳಿವಾಡಾ ಗ್ರಾಮದವನಾದ ಉದಯೋನ್ಮುಖ ಕಬ್ಬಡಿಪಟು ಬಾಗು ಬಾಬು ಎಡಗೆ ( 18 ವರ್ಷ ) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಸಿದ್ದಾಪುರದಲ್ಲಿ ಅವಘಡ ನಡೆದ ಬಳಿಕ ತೀವೃ ಅಸ್ವಸ್ಥನಾಗಿದ್ದ ಬಾಗುವನ್ನು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ … [Read more...] about ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ