ಹಳಿಯಾಳ:- ೨ ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೀರುವ ನರೇಂದ್ರ ಮೋದಿಯವರ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಲು ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದ ಸಂಗೋಳ್ಳಿ ರಾಯಣ್ಣ ( ಅರ್ಬನ್ ಬ್ಯಾಂಕ್) ವೃತ್ತದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದ್ದು ಜನತೆ ಉತ್ಸುಕತೆಯಿಂದ ನೇರ ಪ್ರಸಾರ ವೀಕ್ಷಿಸುತ್ತಿದ್ದಾರೆ.ಬೃಹತ್ ಪರದೆಯಲ್ಲಿ ಲೈವ್ ಮೂಲಕ ಮೋದಿ ಮಂತ್ರಿ ಮಂಡಲದ ಪ್ರಮಾಣ ವಚಣ ಕಾರ್ಯಕ್ರಮ ವೀಕ್ಷಿಸುತ್ತಿರುವ ಸಾವಿರಾರು ಜನತೆ. ಇದೇ … [Read more...] about ಹಳಿಯಾಳದಲ್ಲಿ ಬೃಹತ್ ಪರದೆಯಲ್ಲಿ ಪ್ರಧಾನಿ ಮೋದಿಯವರ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸುತ್ತಿರುವ ಜನತೆ.
the BJP
ಪಕ್ಷಾತೀತವಾಗಿ ಪಿಎಸ್ ಐ ವರ್ಗಾವಣೆಗೆ ಪಟ್ಟು – ಆದರೇ ಮಹಿಳೆಯರ ವಿರೋಧ. ಆರೋಪಗಳಿಗೆ ಬೇಸರಗೊಂಡು ತಾವೇ ವರ್ಗಾವಣೆಯಾಗಲು ಪ್ರಯತ್ನಿಸುತ್ತಿರುವ ಪಿಎಸ್ಐ ನಿತ್ಯಾನಂದ.
ಸಿದ್ದಾಪುರ (ಉ.ಕ) ಫೆ.9: ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಗಾಂಜಾ, ಓಸಿ ಮಟಕಾ, ಇಸ್ಪೀಟ್ ಹಾವಳಿ ಹತೋಟಿಗೆ ತಂದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಹೆಸರು ಗಳಿಸಿದ್ದ ಪಿಎಸೈ ನಿತ್ಯಾನಂದ ಗೌಡ ತಮ್ಮ ಮೇಲೆ ಕೆಲವರು ಮಾಡುತ್ತಿರುವ ಆರೋಪದಿಂದ ಬೇಸರಗೊಂಡು ವರ್ಗಾವಣೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲವಾರು ದಿನಗಳಿಂದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಪಿಎಸೈ ನಿತ್ಯಾನಂದ ಗೌಡ ತಮಗೆ ಗೌರವ … [Read more...] about ಪಕ್ಷಾತೀತವಾಗಿ ಪಿಎಸ್ ಐ ವರ್ಗಾವಣೆಗೆ ಪಟ್ಟು – ಆದರೇ ಮಹಿಳೆಯರ ವಿರೋಧ. ಆರೋಪಗಳಿಗೆ ಬೇಸರಗೊಂಡು ತಾವೇ ವರ್ಗಾವಣೆಯಾಗಲು ಪ್ರಯತ್ನಿಸುತ್ತಿರುವ ಪಿಎಸ್ಐ ನಿತ್ಯಾನಂದ.