ಹಳಿಯಾಳ:- “ನಡೆದಾಡುವ ದೇವರು” ಎಂದೇ ಹೆಸರಾಗಿದ್ದಶತಾಯುಷಿ, ತ್ರಿವಿಧದಾಸೋಹಿ, ಆಧುನಿಕ ಜಗತ್ತಿನ ಶ್ರೇಷ್ಟ ಸಂತ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ದೇಹತ್ಯಾಗದಿಂದ ಜ್ಞಾನ, ಸೇವೆ ಮತ್ತು ದಾಸೋಹಗಳ ಯುಗವೊಂದು ಅಂತ್ಯಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ. ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿರುವುದಕ್ಕೆ ತೀವ್ರ ಶೋಕವ್ಯಕ್ತಪಡಿ, “ತುತ್ತು ಅನ್ನದ ಹಿಂದೆ ಇರುವ ಸಾವಿರಾರು ಮಂದಿಯ ಶ್ರಮದ ನಿಜ ಅರ್ಥವನ್ನು ಸಮಸ್ತ ಭಕ್ತಸಮೂಹ, … [Read more...] about ಸಿದ್ಧಗಂಗಾ ಶ್ರೀಗಳದೇಹತ್ಯಾಗದಿಂದ ಯುಗಾಂತ್ಯ: ಕಂದಾಯಸಚಿವದೇಶಪಾಂಡೆಅಶ್ರುತರ್ಪಣ