ಹಳಿಯಾಳ: ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮ, ಬಾಬಾ ಖೇಥಾನಾಥಜಿ ಆಶ್ರಮದ 4ನೇ ವಾರ್ಷಿಕೋತ್ಸವ ಹಾಗೂ ಗುರುನಾಥ ಮಹಾರಾಜರ 5ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರಧ್ಧಾ ಭಕ್ತಿಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುನಾ ಮಂಚರನ ಯೋಗಿ ಕಿಶನನಾಥಜಿ ಸ್ವಾಮೀಜಿ ಪ್ರಾಚಿನ, ಸನಾತನ ಹಿಂದೂ ಧರ್ಮದ ಸಂಸ್ಕøತಿಯನ್ನು ಯಾರು ಮರೆಯಬಾರದು, ಧರ್ಮ ನೀತಿಯಿಂದ ನಡೆಯಬೇಕು, ಗೋ ಹತ್ಯೆ ನಿಲ್ಲಬೇಕು, … [Read more...] about ಹಳಿಯಾಳದ ಕರ್ಲಕಟ್ಟಾದ ಶನಿಧಾಮದಲ್ಲಿ ಶೃದ್ದಾಭಕ್ತಯಿಂದ ನಡೆದ 4ನೇ ವಾರ್ಷಿಕೋತ್ಸವ ಸಮಾರಂಭ