ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ನಾಳೆ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಪ್ರತಿಷ್ಠಾಪಣೆ ಅಂಗವಾಗಿ ಗುರುವಾರ ಗ್ರಾಮದಲ್ಲಿ ವಿಜೃಂಭಣೆಯಿಂದ ಮೂರ್ತಿಯ ಶೋಭಾಯಾತ್ರೆ ನಡೆಯಿತು. ತೇರಗಾಂವ ಗ್ರಾಮದ ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ ಪುಥ್ಥಳಿ ದಿ. ೧೮ ಶುಕ್ರವಾರದಂದು ಪ್ರತಿಷ್ಠಾಪನೆ ಆಗಲಿದೆ.ಗ್ರಾಮಸ್ಥರೆಲ್ಲರೂ ಜಾತಿಭೆದ ಮರೆತು ಎಲ್ಲರೂ … [Read more...] about ತೆರಗಾಂವನಲ್ಲಿ ವಿಜೃಂಭಣೆಯಿಂದ ನಡೆದ ಶೀವಾಜಿ ಮೂರ್ತಿ ಶೋಭಾಯಾತ್ರೆ – ಶುಕ್ರವಾರ ಪ್ರತಿಷ್ಠಾಪಣೆ ಆಗಲಿರುವ ಭವ್ಯ ಮೂರ್ತಿ