ಹಳಿಯಾಳ:- ಕಾಂಗ್ರೇಸ್ ಪಕ್ಷದ ಉಕ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಅವರ ಮೇಲೆ ಆದಾಯ ತೆರಿಗೆ ಪ್ರಕರಣ ದಾಖಲಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಆರೋಪಿಸಿದ್ದಾರೆ. ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 10 ತಿಂಗಳ ಹಿಂದೆ ಭೀಮಣ್ಣ ನಾಯ್ಕ ಅವರ ಮೇಲೆ ಆದಾಯ ತೆರಿಗೆ ದಾಳಿ ಪ್ರಕರಣ ನಡೆದಿದ್ದು, ಈಗ 10 ತಿಂಗಳ ನಂತರ ಮತ್ತೆ ಅದೇ ಪ್ರಕರಣ ದಾಖಲಿಸಿರುವುದು ರಾಜಕೀಯ ದುರದ್ದೇಶವಾಗಿದೆ. … [Read more...] about ಭಿಮಣ್ಣ ನಾಯ್ಕ ಮೇಲಿನ ಆದಾಯ ತೇರಿಗೆ ಪ್ರಕರಣ ರಾಜಕೀಯ ಪ್ರೇರಿತ – ಬ್ಲಾಕ್ ಕಾಂಗೈ ಅಧ್ಯಕ್ಷ ಸುಭಾಷ ಕೊರ್ವೆಕರ ಆರೋಪ