ಹಳಿಯಾಳ: ಸತತ ಮೂರು ವರ್ಷಗಳಿಂದ ಕೆರೆಗಳ ಹುಳನ್ನು ತೆಗೆದು ನೀರು ಸಂಗ್ರಹಣೆಗೆ ಹಾಗೂ ಫಲವತ್ತಾದ ಮಣ್ಣು ದೊರಕಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿರುವ ಹಳಿಯಾಳದ ವಿಆರ್ಡಿಎಮ್ ಟ್ರಸ್ಟ್ ಪ್ರಸಕ್ತ ವರ್ಷವು ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡರವರ ಸಹಕಾರದಿಂದ ಕೆರೆಗಳ ಹುಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದೆ. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿರುವ ವಿಆರ್ಡಿಎಮ್ ಟ್ರಸ್ಟ್ … [Read more...] about ವಿ.ಆರ್.ಡಿಎಮ್ ಟ್ರಸ್ಟ್ ನಿಂದ ಕೆರೆಗಳ ಹೂಳೆತ್ತುವ ಕಾರ್ಯ ಆರಂಭ