ಸಿದ್ದಾಪುರ (ಉ.ಕ) ಫೆ.9: ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಗಾಂಜಾ, ಓಸಿ ಮಟಕಾ, ಇಸ್ಪೀಟ್ ಹಾವಳಿ ಹತೋಟಿಗೆ ತಂದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಹೆಸರು ಗಳಿಸಿದ್ದ ಪಿಎಸೈ ನಿತ್ಯಾನಂದ ಗೌಡ ತಮ್ಮ ಮೇಲೆ ಕೆಲವರು ಮಾಡುತ್ತಿರುವ ಆರೋಪದಿಂದ ಬೇಸರಗೊಂಡು ವರ್ಗಾವಣೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲವಾರು ದಿನಗಳಿಂದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಪಿಎಸೈ ನಿತ್ಯಾನಂದ ಗೌಡ ತಮಗೆ ಗೌರವ … [Read more...] about ಪಕ್ಷಾತೀತವಾಗಿ ಪಿಎಸ್ ಐ ವರ್ಗಾವಣೆಗೆ ಪಟ್ಟು – ಆದರೇ ಮಹಿಳೆಯರ ವಿರೋಧ. ಆರೋಪಗಳಿಗೆ ಬೇಸರಗೊಂಡು ತಾವೇ ವರ್ಗಾವಣೆಯಾಗಲು ಪ್ರಯತ್ನಿಸುತ್ತಿರುವ ಪಿಎಸ್ಐ ನಿತ್ಯಾನಂದ.