ದಾಂಡೇಲಿ :- ದಾಂಡೇಲಿಯ ದಾಂಡೇಲಪ್ಪಾ ಸನ್ನಿಧಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ “ದಾಂಡೇಲಿಯಪ್ಪನ ಮೂಲ” ಮುಖ ಚಿತ್ರವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅನಾವರಣ ಮಾಡಿದರು. ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೈತಿಕತೆ ಹಾಗೂ ಪ್ರಾಮಾಣಿಕತೆಯ ದ್ಯೋತಕವಾಗಿದ್ದ ಓರ್ವ ದಲಿತ ಮರಣಾ ನಂತರ ಗ್ರಾಮದೇವತೆಯಾಗಿ ರೂಪುಗೊಂಡು ಸರ್ವಜನಾಂಗದಿಂದಲೂ ಪೂಜೆಗೊಳ್ಳುವಂಥ ಶಕ್ತಿಶಾಲಿಯಾಗಿ ದಂಡಕಾರಣ್ಯದಲ್ಲಿ … [Read more...] about ದಾಂಡೇಲಿಯಪ್ಪನ ಮೂಲ ಮುಖ – ಅನಾವರಣ ಮಾಡಿದ- ಎಸ್.ಎಲ್.ಘೊಟ್ನೇಕರ