ಹೊನ್ನಾವರ: ಕಳೆ ದ 2 ಬಾರಿ ಅವಿರೋಧವಾಗಿ ಈ ಬಾರಿ ತಿವ್ರ ಪೈಪೋಟಿಯ ನಡುವೆಯೂ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ 3ನೇ ಬಾರಿ ಕೆಡಿಸಿಸಿ ನಿರ್ದೆಶಕರಾಗಿ ಆಯ್ಕೆಯಾದ ಹಳದೀಪುರ ಜಿಲ್ಲಾಪಂಚಾಯತ ಸದಸ್ಯರು ಆದ ಶಿವಾನಂದ ಹೆಗಡೆ ಕಡತೋಕಾ ಇವರನ್ನು ಸಾಲ್ಕೋಡ್ ವ್ಯವಸಾಯ ಸಹಕಾರಿ ಸಂಘದ ನಿರ್ದೆಶಕರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಸಂಘದ ಅಧ್ಯಕ್ಷ ದಯಾನಂದ ಹೆಗಡೆ ಮಾತನಾಡಿ ಕಳೆದ 2 ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಈ ಬಾರಿ ತಾಲೂಕಿನ ಹೆಚ್ಚಿನ … [Read more...] about ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಸನ್ಮಾನ